TV9 News: Naxal Surrendering is a Drama Says MLA CT Ravi.., <br /> <br />ಚಿಕ್ಕಮಗಳೂರಿನಲ್ಲಿ ನಕ್ಸಲರ ಶರಣಾಗತಿ ಒಂದು ಡ್ರಾಮಾ ಎಂದು ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಟೀಕಿಸಿದ್ದಾರೆ. ಮೈಸೂರಿನಲ್ಲಿ ಈ ಬಗ್ಗೆ ಮಾತನಾಡಿದ ಸಿ.ಟಿ ರವಿ, ಗೌರಿ ಲಂಕೇಶ್ ಸ್ವತಃ ನಕ್ಸಲರು ಅಂತಹವರಿಗೆ ಸಾಂವಿಧಾನಿಕ ಜವಾಬ್ದಾರಿ ಕೊಟ್ಟಿದ್ದು ಪೊಲೀಸರ ನೈತಿಕ ಸ್ಥೈರ್ಯವನ್ನ ಕುಗ್ಗುವಂತೆ ಮಾಡಿದೆ. ನಕ್ಸಲರ ಶರಣಾಗತಿಯ ಹಿಂದೆ ಹಿಡನ್ ಅಜೆಂಡಾ ಅಡಗಿದೆ ಅಂತಾ ಗುಡುಗಿದ್ದಾರೆ. <br /> <br />Karnataka Naxal Surrender, Naxal Surrender in Karnataka, BJP, CT Ravi, Sirimane Nagaraj, Noor Zulfikar, Naxals Surrender, HS Doreswamy, compensation for Naxals, Gauri Lankesh away, naxal panel, Chikamagalur, TV9, News, Videos...,
