TV9 News: District Armed Reserve Police Constable Shoots Himself Dead in Belagavi, Karnataka..., <br /> <br />ಗುಂಡು ಹಾರಿಸಿಕೊಂಡು ಡಿಆರ್ ಪೇದೆ ಆತ್ಮಹತ್ಯೆಗೆ ಶರಣು <br />ಎನ್ ಸಿಸಿ ಶಸ್ತ್ರಾಸ್ತ್ರ ಉಗ್ರಾಣದಲ್ಲಿ ಡಿಆರ್ ಪೇದೆ ಆತ್ಮಹತ್ಯೆ <br />ಬೆಳಗಾವಿಯ ವಿಶ್ವೇಶ್ವರನಗರದಲ್ಲಿರುವ ಶಸ್ತ್ರಾಸ್ತ್ರ ಉಗ್ರಾಣ <br />ಗುಂಡು ಹಾರಿಸಿಕೊಂಡು ರಮೇಶ್ ಗಸ್ತಿ(56) ಆತ್ಮಹತ್ಯೆ <br />ರಮೇಶ್ ಗಸ್ತಿ, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೇದೆ <br />ಶಸ್ತ್ರಾಸ್ತ್ರ ಉಗ್ರಾಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪೇದೆ <br />ಸ್ಥಳಕ್ಕೆ ಡಿಸಿಪಿ ಅನುಪಮ್ ಅಗರರ್ವಾಲ್ ಭೇಟಿ <br />ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ
