Surprise Me!

Arkavathy Land Denotification Issue To Rock Assembly Session 'Today'

2015-02-03 20 Dailymotion

TV9 News: Arkavathy Land Denotification Issue To Rock Assembly Session 'Today'...., <br /> <br />ಇವತ್ತಿನಿಂದ ಸಿದ್ದರಾಮಯ್ಯ ಸರ್ಕಾರಕ್ಕೆ ಅಸಲಿ ಅಗ್ನಿಪರೀಕ್ಷೆ ಶುರು ಆಗಲಿದೆ. ಇವತ್ತು ಬೆಳಗ್ಗೆ 11 ಗಂಟೆಗೆ ವಿಧಾನ ಮಂಡಲ ಕಲಾಪ ಆರಂಭಗೊಳ್ಳಲಿದೆ. ಇಂದು ಅರ್ಕಾವತಿ ಡಿ ನೋಟಿಫಿಕೇಶನ್​ ಹಗರಣ ಕುರಿತು ಸರ್ಕಾರದ ವಿರುದ್ಧ ನಿಲುವಳಿ ಸೂಚನೆ ಮಂಡಿಸಲು ಬಿಜೆಪಿ ಮುಖಂಡರು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಜೆಡಿಎಸ್​ ಸಹ ಸಾಥ್​ ನೀಡುವ ಸುಳಿವು ಸಿಕ್ಕಿದೆ. <br /> <br />ಇನ್ನ ಪರಿಷತ್​ನಲ್ಲಿ, ವಿದ್ಯುತ್​ ಮೀಟರ್​ ಖರೀದಿಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ಎಸಗಿದ್ದಾರೆ ಎನ್ನಲಾದ ಇಂಧನ ಸಚಿವ ಡಿ.ಕೆ ಶಿವಕುಮಾರ್​ ಹಗರಣವನ್ನು ಚರ್ಚಿಸಲು ಬಿಜೆಪಿ ಪ್ರತಿಪಕ್ಷ ನಾಯಕ ಕೆ.ಎಸ್​ ಈಶ್ವರಪ್ಪ ಸಜ್ಜಾಗಿದ್ದಾರೆ. ಇದಕ್ಕಾಗಿ ಸಭಾಪತಿ ಶಂಕರಮೂರ್ತಿ ಅವರನ್ನ, ‘ಗಮನ ಸೆಳೆಯುವ ಸೂಚನೆ’ ಅಡಿ ಚರ್ಚೆಗೆ ಅವಕಾಶ ಸಹ ಕೋರಲಿದ್ದಾರೆ ಎನ್ನಲಾಗಿದೆ.

Buy Now on CodeCanyon