Surprise Me!

Sabarimala Verdict : ಉಡುಪಿಯಲ್ಲಿ ನಡೆಯಲಿರುವ ಶಬರಿಮಲೈ ಪ್ರತಿಭಟನೆಯಲ್ಲಿ ಕೇರಳದ ಪಂದಳ ರಾಜ ಭಾಗಿ

2018-10-22 146 Dailymotion

Ayyappa Seva Sadanam decided to organized huge protest against Sabarimala verdict in Udupi on November 1. <br /><br /> ಶಬರಿಮಲೆಯ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಲೇ ಇದೆ. ಈ ತೀರ್ಪು ಹೊರಬಂದ ಬಳಿಕ ಮೊದಲ ಬಾರಿಗೆ ಅಕ್ಟೋಬರ್ 17 ರಂದು 5 ದಿನಗಳ ಕಾಲ ಅಯ್ಯಪ್ಪನ ಸನ್ನಿಧಾನದ ಬಾಗಿಲು ತೆರೆದಿತ್ತು.

Buy Now on CodeCanyon