“peace bus” service and border trade between India and Pakistan have been suspended following the Pulwama terror attack on February 14 that left 49 CRPF personnel dead. <br /><br />ಪಾಕಿಸ್ತಾನಕ್ಕೆ ನೀಡಿದ್ದ ವಿಶೇಷ ಆಪ್ತ ರಾಷ್ಟ್ರ ಗೌರವವನ್ನು ಇತ್ತೀಚೆಗಷ್ಟೆ ವಾಪಸ್ ಪಡೆದಿದ್ದ ಭಾರತ ಈಗ ಪಾಕ್ಗೆ ಮತ್ತೊಂದು ಪೆಟ್ಟು ನೀಡಿದೆ. ಪಾಕಿಸ್ತಾನದ ಮುಜಾಫರ್ ನಗರ ಮತ್ತು ಶ್ರೀನಗರದ ನಡುವೆ ವಾರಕ್ಕೊಮ್ಮೆ ಸಂಚರಿಸುತ್ತಿದ್ದ ಪೀಸ್ ಬಸ್ ನ ಸಂಚಾರವನ್ನು ಭಾರತ ಸರ್ಕಾರವು ತಾತ್ಕಾಲಿಕವಾಗಿ ರದ್ದು ಮಾಡಿದೆ. ಪುಲ್ವಾಮಾ ದಾಳಿ ನಂತರ ಈ ನಿರ್ಣಯ ಕೈಗೊಳ್ಳಲಾಗಿದೆ.
