ಮತದಾರನ ಪ್ರೀತಿ, ವಿಶ್ವಾಸಗಳಿಸಿದರೆ, ಚುನಾವಣೆ ಗೆಲ್ಲಲು ಯಾವುದೇ ಪಕ್ಷದ ಚಿಹ್ನೆಯ ಅವಶ್ಯಕತೆಯಿಲ್ಲ ಎಂದು ತೋರಿಸಿಕೊಟ್ಟವರು, 'ಕುಂದಾಪುರದ ವಾಜಪೇಯಿ' ಎಂದು ಕರೆಯಲ್ದಡುವ ಹಾಲಾಡಿ ಶ್ರೀನಿವಾಸ ಶೆಟ್ಟಿ. ಸತತವಾಗಿ ಇವರು ಚುನಾವಣೆ ಗೆದ್ದು ಬರುತ್ತಿರುವುದು ಇವರ ಜನಾನುರಾಗಿ ಕೆಲಸದಿಂದ.<br /><br />Karnataka CM BS Yediyurappa Government Cabinet Formation on August 20. Kundapura (Udupi dist) MLA, Haladi Srinivas Shetty Name Again Missing.