Surprise Me!

ಪುರಸಭೆ ಚುನಾವಣೆ ಅಖಾಡಕ್ಕೆ ಇಳಿದ ಕೆಪಿಸಿಸಿ ಕಾರ್ಯಾಧ್ಯಕ್ಷ

2021-12-24 3 Dailymotion

ಪುರಸಭೆ ಚುನಾವಣೆ ಅಖಾಡಕ್ಕೆ ಇಳಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ<br /><br />ಬೆಳಗಾವಿ: ಮುನವಳ್ಳಿ ಮತ್ತು ಚಿಂಚಳಿ ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪ್ರಚಾರ ಮಾಡಲು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೆಲಿಕಾಪ್ಟರ್ ಮೂಲಕ ತೆರಳಿದರು. ಗೋಕಾಕ್ ನಿಂದ ಅವರು ತೆರಳಿದ ವೇಳೆ ಸೇವಾದಳದ ಕಲ್ಪನಾ ಜೋಷಿ ಮತ್ತು ಮಾಧ್ಯಮದ ಸ್ನೇಹಿತರು ಜೊತೆಗೆ ಪ್ರಯಾಣ ಬೆಳೆಸಿದರು.<br /><br />

Buy Now on CodeCanyon