Muzrai Tahshildar Aravind Babu Says Non-Hindus Cannot Participate In New Tenders <br /><br />#PublicTV #Muzrai #Muslims #Hindus<br /><br />ಬೆಂಗಳೂರಿಗೂ ವಿಸ್ತರಿಸಿದ `ಧರ್ಮ'ದ ತಡೆಗೋಡೆ..!<br />ಆಂಜನೇಯ ದೇಗುಲ ಬಳಿ ಮುಸ್ಲಿಮರ ಅಂಗಡಿಗಳು ಬಂದ್ ಪ್ರಕರಣ<br />ಉಪ್ಪಾರಪೇಟೆಯ ಆಂಜನೇಯ ದೇವಸ್ಥಾನ ಬಳಿ ನಡೆದಿದ್ದ ಗಲಭೆಗೆ ಟ್ವಿಸ್ಟ್..!<br />ಮುಜರಾಯಿ ಇಲಾಖೆಯ ಪರಿಶೀಲನೆ ವೇಳೆ ಮಹತ್ವದ ವಿಚಾರ ಬಯಲು <br />2004ರಿಂದ ಮುಸ್ಲಿಮರು ಅನಧಿಕೃತವಾಗಿ ಅಂಗಡಿ ಹಾಕಿದ್ದು ಬಯಲು<br />45 ದಿನಗಳ ಒಳಗೆ ಅಂಗಡಿ ಖಾಲಿ ಮಾಡುವಂತೆ ನೋಟೀಸ್<br />9 ಅಂಗಡಿ ವ್ಯಾಪಾರಸ್ಥರಿಗೆ ಮುಜರಾಯಿ ಇಲಾಖೆ ಡೆಡ್ಲೈನ್ <br /><br /><br />9 ಅಂಗಡಿಗಳಲ್ಲಿ 3 ಅಂಗಡಿ ಈಗಾಗಲೇ ಬಂದ್ ಆಗಿದೆ<br />ಉಳಿದ 6ರಲ್ಲಿ 4 ಮುಸ್ಲಿಂ, 2 ಹಿಂದೂ ಧರ್ಮದವರ ಅಂಗಡಿ<br />ಪೂರ್ಣ ಅಂಗಡಿ ಖಾಲಿ ಬಳಿಕ ಮರು ಟೆಂಡರ್ ಕರೆಯಲಿರುವ ಇಲಾಖೆ<br />ಮರು ಟೆಂಡರ್ನಲ್ಲಿ ಹಿಂದೂಯೇತರರಿಗೆ ಅವಕಾಶ ಇಲ್ಲವೇ ಇಲ್ಲ<br />ಹೊಸ ಟೆಂಡರ್ನಲ್ಲಿ ಹಿಂದೂಯೇತರರು ಭಾಗವಹಿಸುವಂತೆಯೂ ಇಲ್ಲ<br />ಟೆಂಡರ್ನಲ್ಲಿ ಭಾಗವಹಿಸುವವರು.. ಸಬ್ ಲೀಸ್ ಪಡೆಯುವವರು ಹಿಂದೂಗಳೇ ಆಗಿರಬೇಕು<br />ಪಬ್ಲಿಕ್ ಟಿವಿಗೆ ಮುಜರಾಯಿ ಇಲಾಖೆ ತಹಶೀಲ್ದಾರ್ ಅರವಿಂದ್ ಬಾಬು ಹೇಳಿಕೆ<br /><br />Watch Live Streaming On http://www.publictv.in/live<br /><br />