Miscreants Pelts Stones During Ram Navami Shobha Yatra In Kolar; IGP Visits The Spot <br /><br />#PublicTV #Ramnavami <br /><br />ಕೋಲಾರದಲ್ಲಿ ಶ್ರೀರಾಮ ಶೋಭಾಯಾತ್ರೆ ವೇಳೆ ಕಲ್ಲುತೂರಾಟ<br />ಕರೆಂಟ್ ಕಟ್ ಮಾಡಿ ಶೋಭಾಯಾತ್ರೆ ಮೇಲೆ ಕಲ್ಲುತೂರಾಟ<br />ಮುಳಬಾಗಿಲು ಪಟ್ಟಣದ ಜಹಾಂಗೀರ್ ಮೊಹಲ್ಲಾ ವೃತ್ತದಲ್ಲಿ ಘಟನೆ<br />ಬೈಕ್ಗೆ ಬೆಂಕಿ ಹಚ್ಚಿರುವ ಕಿಡಿಗೇಡಿಗಳು<br />ಪರಿಸ್ಥಿತಿ ನಿಯಂತ್ರಿಸಲು ಪೊಲೀಸರಿಂದ ಲಾಠಿ ಪ್ರಹಾರ<br />ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ<br />ಮುಳಬಾಗಿಲಿಗೆ ರಾತ್ರೋರಾತ್ರಿ ಐಜಿಪಿ ಚಂದ್ರಶೇಖರ್ ಭೇಟಿ<br />