Surprise Me!

ಹಾಲಾಡಿಯವ್ರ ಮನೆ ನೊಂದವರ ಪಾಲಿನ ದೇವಸ್ಥಾನ

2023-04-04 1,130 Dailymotion

ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಒಂದು ಇತಿಹಾಸ. ಹಿಂದೆಂದೂ ಕಾಣದ, ಮುಂದೆಂದೂ ಕಾಣ ಸಿಗದ ಅಪರೂಪ ವ್ಯಕ್ತಿತ್ವದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಎನ್ನುವುದು ಕುಂದಾಪುರ ಜನತೆಯ ಅಭಿಪ್ರಾಯ. ಕುಂದಾಪುರದ ವಾಜಪೇಯಿ ಎಂದೇ ಜನಪ್ರಿಯತೆ ಪಡೆದಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ತಮ್ಮ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. <br /> <br />#BJP #HaladiSrinivasShetty #KarnatakaElection2023 #NarendraModi #BasavarajaBommai #King #Minister<br /> ~PR.160~ED.31~HT.36~

Buy Now on CodeCanyon