ಪ್ರಯಾಗ್ರಾಜ್ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ರಾಜುಕುಮಾರ್ ಸಿಂಗ್ ಅಲಿಯಾಸ್ ರಾಜು ಭಯ್ಯಾ, ಪಾತಕಿ ಅತೀಕ್ ಅಹ್ಮದ್ನನ್ನು ಹುತಾತ್ಮ ಎಂದು ಕರೆದಿದ್ದಲ್ಲದೇ, ಆತನ ಸಮಾಧಿಗೆ ತ್ರಿವರ್ಣ ಧ್ವಜ ಹೊದಿಸಿದ್ದಾರೆ. <br /> <br />#AtiqAhmed #RajkumarSinghIndianFlag #Tricolourflag #BharathaRatna #Atiqgrave #Congresscontroversy, #Prayagraj #UttarPradesh #YogiAdityanath <br /><br /> ~HT.36~PR.28~ED.31~