Surprise Me!

ಜೀವದ ಹಂಗು ತೊರೆದು ಜನಸೇವೆ ಮಾಡಿದ್ದಕ್ಕೆ ಸಿಕ್ಕ ಪ್ರತಿಫಲ ಇದು: ಅಭಿಮಾನಿಗಳ ಜೊತೆ ಸೇರಿ ಕಣ್ಣೀರಿಟ್ಟ ರೇಣುಕಾಚಾರ್ಯ

2023-05-15 1,536 Dailymotion

ಅಭಿವೃದ್ಧಿ ಕೆಲಸ, ಕೋವಿಡ್ ಸಂದರ್ಭದಲ್ಲಿ ಜೀವದ ಹಂಗು ತೊರೆದರೂ ಜನರು ಸೋಲಿಸಿದರು. ಮುಂದಿನ ದಿನಗಳಲ್ಲಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ರಾಜಕೀಯ ನಿವೃತ್ತಿ ಪಡೆದು, ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಅವರ ಪರವಾಗಿ ಕೆಲಸ ಮಾಡುತ್ತೇನೆ. ಯಾವುದೇ ಕಾರಣಕ್ಕೂ ಚುನಾವಣೆಗೆ ಬರುವುದಿಲ್ಲ" ಎಂದರು. <br /> <br />#Renukacharya #Honnali <br />#KarnatakaElections2023 #KarnatakaElectionsWithOI #CountingDay <br />#JagadheeshShettar #JDS <br />#BJP #Congress  #FullMejority #VSomanna #JCMadhuswamy #DrKSudhakar #Siddaramaiah #DKS #PMModi <br /> ~HT.36~PR.28~ED.32~

Buy Now on CodeCanyon