Surprise Me!

ಅನಕ್ಷರಸ್ಥ ಪ್ರಧಾನಿಯಿಂದ ಜನತೆಗೆ ತೊಂದರೆಯಾಗ್ತಿದೆ ಎಂದು ಮೋದಿ ವಿರುದ್ಧ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ

2023-05-21 3,706 Dailymotion

'ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲೆಂದೇ ಮೊದಲ ಬಾರಿಗೆ <br />2,000 ನೋಟುಗಳನ್ನು ಪರಿಚಯಿಸಲಾಗಿತ್ತು. ಈಗ 2,000 ನೋಟುಗಳನ್ನು ಹಿಂಪಡೆಯುವುದರಿಂದ ಭ್ರಷ್ಟಾಚಾರ <br />ಕೊನೆಗೊಳ್ಳುತ್ತದೆ ಎಂದು ಹೇಳುತ್ತಿದ್ದಾರೆ. ಅದಕ್ಕಾಗಿಯೇ ನಾವು ಹೇಳುವುದು, ಪ್ರಧಾನಿ ಶಿಕ್ಷಣ ಬೇಕು' ಎಂದು ಅರವಿಂದ್ ಕೇಜ್ರಿವಾಲ್ ಟ್ವಿಟ್ ಮಾಡಿದ್ದಾರೆ. <br /> <br />#ArvindKejrival #PMModi #NoteBan #NotebaninIndia #2000noteban #Indianeconomy #PMModiEducation #ModiNoteBan #DelhiCM<br /> ~HT.36~PR.28~ED.31~

Buy Now on CodeCanyon