"ಮಹಿಳೆಗೆ ರಕ್ಷಣೆ ಕೊಡದ ಧರ್ಮ ಅದು ಧರ್ಮ ಆಗಲ್ಲ.."<br /><br />► "ನೋಯಲ್ ಕರ್ಕಡ ಎಂಬ ಪಾದ್ರಿ ಈಗ ಬಿಲ ಸೇರ್ಕೊಂಡಿದ್ದಾನೆ.."<br /><br />► "ಈ ಧರ್ಮದೊಳಗೆ ಸಾಮಾಜಿಕ ಬಹಿಷ್ಕಾರ ವ್ಯವಸ್ಥಿತವಾಗಿ ನಡೀತಿದೆ.." <br /><br />► "ಈ ಬಗ್ಗೆ ಧ್ವನಿ ಎತ್ತಿದ್ರೆ, ನಮ್ಮನ್ನು ಕ್ರಿಶ್ಚಿಯನ್ನರಲ್ಲ ಅಂತಾರೆ, ಬಹಿಷ್ಕಾರ ಹಾಕ್ತಾರೆ.."<br /><br />►► ಮಂಗಳೂರು : ಸಿ.ಎಸ್.ಐ ಧರ್ಮಪ್ರಾಂತ್ಯದ ಅಧಿಕಾರಿಗಳ ದೌರ್ಜನ್ಯದ ವಿರುದ್ಧ ವಿವಿಧ ಸಂಘಟನೆಗಳಿಂದ ಪ್ರತಿಭಟನೆ<br /><br />#varthabharati #mangaluru #protest