ರಿವರ್ಸ್ ಗೇರಲ್ಲಿ ಜೀಪನ್ನು ಚಲಾಯಿಸಿದ ಚಾಲಕ<br /><br />► ಬಿಳಿಗಿರಿರಂಗನಬೆಟ್ಟದ ಕೆ.ಗುಡಿ ವಲಯದಲ್ಲಿ ಸಫಾರಿ ವೇಳೆ ಘಟನೆ<br /><br />► ಚಾಮರಾಜನಗರ: ಸಫಾರಿ ವೇಳೆ ಆನೆ ದಾಳಿಯಿಂದ ಪಾರಾದ ಸಾಹಿತಿ ಕೆ.ಎಸ್.ಭಗವಾನ್<br /><br />#varthabharati #chamarajanagar #elephant #KSBhagawan