"ಮೋದಿ ಗುಜರಾತ್ ಗಲಭೆಯಿಂದ ಎದ್ದು ಬಂದ ನಾಯಕ"<br /><br />► "ಏಕತೆಯಿಂದ ಬದುಕುತ್ತಿದ್ದ ನಾಡಿನಲ್ಲಿ ಧರ್ಮಾಂಧತೆ ತುಂಬಿದ್ದಾರೆ"<br /><br />► ಮಂಗಳೂರು: ಮಣಿಪುರದಲ್ಲಿ ಕ್ರಿಶ್ಚಿಯನ್ನರ ಮೇಲಾಗುತ್ತಿರುವ ದಾಳಿಯನ್ನು ಖಂಡಿಸಿ ಸಮಾನ ಮನಸ್ಕ ಸಂಘಟನೆಗಳು ಮತ್ತು ಮಂಗಳೂರು ಕೆಥೊಲಿಕ್ ಸಭಾ ಪ್ರತಿಭಟನೆ<br /><br />#varthabharati #mangaluru #Christianity #manipur #Manipurviolence
