"ಜಾತಿಯನ್ನು ಆಧರಿಸಿ ಮೀಸಲಾತಿ ಕೊಡುವಂತದ್ದು ತಪ್ಪು, ಆದರೆ..."<br /><br />► "ಕರ್ನಾಟಕದ ಮಾದರಿಯನ್ನೇ ಅನುಸರಿಸಲು ಕೇಂದ್ರಕ್ಕೆ ಪತ್ರ ಬರೆದ್ರು"<br /><br />► "ಜಾತಿ ಜಾತಿಗಳ ನಡುವಿನ ಅಂತರ ಕಡಿಮೆಯಾಗಲು ಇದು ಅಗತ್ಯ"<br /><br />► ಜಾತಿಗಣತಿ ಸ್ವೀಕರಿಸುವ ಕರ್ನಾಟಕ ಸರಕಾರದ ನಿರ್ಧಾರಕ್ಕೆ ವರದಿ ನೀಡಿದ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್. ಕಾಂತರಾಜು ಅವರ ಪ್ರತಿಕ್ರಿಯೆ