"ಪ್ರತಿ ವರ್ಷ 25 ಸಾವಿರ ಖರ್ಚು ಮಾಡಿ ಕಾಲು ಸೇತುವೆ ನಿರ್ಮಿಸುತ್ತಿದ್ದೇವೆ"<br /><br />► "ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ"<br /><br />► ಬೈಂದೂರು: ಚಿತ್ತೂರು ಗ್ರಾಪಂ ವ್ಯಾಪ್ತಿಯ ನೈಕಂಬ್ಳಿ ಯಲ್ಲಿ ಸೇತುವೆ ನಿರ್ಮಿಸುವಂತೆ ಗ್ರಾಮಸ್ಥರ ಆಗ್ರಹ<br /><br />►► ವಾರ್ತಾಭಾರತಿ SPECIAL REPORT <br /><br />#varthabharati #Baindur #karnataka
