Surprise Me!

ಧರ್ಮಸ್ಥಳ ಅಣ್ಣಪ್ಪ ಇಲ್ಲವಾದರೆ ಮಂಜುನಾಥ ಸ್ವಾಮಿ ನ್ಯಾಯ ಕೊಡಿಸಬೇಕು: ಮಹೇಶ್ ಶೆಟ್ಟಿ ತಿಮರೋಡಿ

2023-06-19 1 Dailymotion

"ಸುಳ್ಳು ಕೇಸಲ್ಲಿ ಒಬ್ಬ ಅಮಾಯಕನ ಜೀವನವೇ ಹೋಯ್ತಲ್ಲ"<br /><br />► ಧರ್ಮಸ್ಥಳದವ್ರು ಹೇಳಿದವರು ಮಾತ್ರ ಆರೋಪಿ, ಹುಡುಗಿಯ ಮನೆಯವರು ಹೇಳಿದ್ರೆ ಅಲ್ಲ.." <br /><br />► "ಈ ದೇಶದ ಸಂವಿಧಾನದಲ್ಲಿ ನಮಗೆ ನ್ಯಾಯ ಸಿಗುವುದಿಲ್ಲ. ನಮ್ಮತ್ರ ಹಣವಿಲ್ಲ" <br /><br />► "ಎಲ್ಲಾ ಅಧಿಕಾರಿಗಳು ಅವರ ಜೊತೆಯಲ್ಲಿದ್ದಾರೆ, ಗೆದ್ದ ಎತ್ತಿನ ಬಾಲ ಹಿಡೀತಾರೆ.."<br /><br />#varthabharati #dharmasthala

Buy Now on CodeCanyon