ಬೆಳ್ತಂಗಡಿಯ ಗಣೇಶ್ ರ ಜೀವನವನ್ನೇ ಬದಲಿಸಿದ ಆ ಒಂದು ಘಟನೆ<br /><br />► "ಬಾಳೆ, ತೆಂಗು, ಅಡಿಕೆ ಮತ್ತು ಹೈನುಗಾರಿಕೆ ಕೃಷಿಯಲ್ಲಿ ಯಶಸ್ವಿ.."<br /><br />► "ಸರಕಾರ ಕೃತಕ ಕಾಲು ಕೊಡ್ತಾರೆ ಅಂದಿದ್ರು, 1 ವರ್ಷವಾದರೂ ಬಂದಿಲ್ಲ"<br /><br />#varthabharati #inspiration #farming #belthangady #ganesh #inspirationalvideo
