"ಸಿದ್ದರಾಮಯ್ಯ ನುಡಿದಂತೆ ನಡೆಯದಿದ್ರೆ ಅನಿರ್ದಿಷ್ಟಾವಧಿ ಪ್ರತಿಭಟನೆ ಮಾಡ್ತೇವೆ"<br /><br />► "ಹೋರಾಟ ಮಾಡಿದಾಗ 500 ರೂ. ಹೆಚ್ಚಿಸಿ ಮನೆಗೆ ಕಳಿಸ್ತಾರೆ..."<br /><br />► ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಬೇಡಿಕೆಗಳನ್ನು ಈಡೇರಿಸಲು ಎಐಟಿಯುಸಿ ಪ್ರತಿಭಟನೆ<br /><br />#varthabharati #anganavadi #bengaluru #protest #siddaramaiah
