"ಬಸ್ಸು ಬಂತು, ಉಚಿತ ಪ್ರಯಾಣವೂ ಸಿಗ್ತು, ಡಬಲ್ ಧಮಾಕ.."<br /><br />► "ಬಸ್ ಬಂದ್ಮೇಲೆ ಸರಿಯಾದ ಸಮಯಕ್ಕೆ ಶಾಲೆಗೆ ತಲುಪುತ್ತಿದ್ದೇವೆ.."<br /><br />► "ಬಹುಕಾಲದ ಬೇಡಿಕೆಯನ್ನು ಈ ಸರ್ಕಾರ ಈಡೇರಿಸಿದೆ.." <br /><br />► ಚಿಕ್ಕಮಗಳೂರಿನ ಹೊಯ್ಸಳಲು ಗ್ರಾಮಕ್ಕೆ ಮೊದಲ ಬಾರಿಗೆ ಸರ್ಕಾರಿ ಬಸ್ ಆರಂಭ: ವಾರ್ತಾಭಾರತಿ ಜೊತೆ ಗ್ರಾಮಸ್ಥರ ಮಾತು<br /><br />#varthabharati #chikkamagaluru #shaktischeme #Mudigere
