"ಎರಡು ಮಕ್ಕಳಿಗೆ ತಾಯಿ ಇಲ್ಲದೆ ಅನಾಥರಾಗುವಂತೆ ಮಾಡಿದ್ದಾರೆ.."<br /><br />►"ಇಲ್ಲಿ ಹೆರಿಗೆಗೆ ಬಂದವರಿಗೆ ಈ ಹಿಂದೆಯೂ ಅನ್ಯಾಯ ಆಗಿದೆ. ಎಲ್ಲವನ್ನೂ ತನಿಖೆ ಮಾಡ್ಬೇಕು.."<br /><br />► ಮಂಗಳೂರು: ಶಸ್ತ್ರಚಿಕಿತ್ಸೆಯಲ್ಲಿ ಎಡವಟ್ಟಾಗಿ ಮಹಿಳೆ ಸಾವು : ಕುಟುಂಬಸ್ಥರ ಆರೋಪ<br /><br />► ಮಳೆಯನ್ನು ಲೆಕ್ಕಿಸದೇ ಕುಟುಂಬಸ್ಥರಿಂದ ನ್ಯಾಯಕ್ಕಾಗಿ ಆಸ್ಪತ್ರೆಯ ಮುಂದೆ ಪ್ರತಿಭಟನೆ
