► "ಶೌಚಾಲಯದಲ್ಲಿ ವಿಡಿಯೋ ಮಾಡಿದ ವಿದ್ಯಾರ್ಥಿಗಳ ಹಿಂದೆ ಸಂಘಟನೆಗಳ ಕೈವಾಡ.." <br /><br />► "ಡಿಜೆ ಹಳ್ಳಿ,ಕೆಜೆ ಹಳ್ಳಿ ಪ್ರಕರಣಗಳಲ್ಲಿ ಬಂಧಿತರಾದವರನ್ನು ಅಮಾಯಕರು ಎಂದಿದ್ದು ಖಂಡನೀಯ.." <br /><br /> ►"ಗೃಹ ಸಚಿವರು ಇಂತವರ ಮೇಲೆ ಕರುಣೆ ತೋರಿಸಬಾರದು.."<br /><br />►► ಕಾರ್ಕಳ ಶಾಸಕ ಸುನೀಲ್ ಕುಮಾರ್ ಹೇಳಿಕೆ