" ಒಳಮೀಸಲಾತಿಗಾಗಿ ಸಂವಿಧಾನ ತಿದ್ದುಪಡಿ ತರಲಾಗದು ಎಂದ ಕೇಂದ್ರ ಸರ್ಕಾರ "<br /><br />► "2023 ರ ಪ್ರಣಾಳಿಕೆಯಲ್ಲಿ ಒಳಮೀಸಲಾತಿ ನೀಡಿ ಆಗಿದೆ ಎಂದು ಸುಳ್ಳು ಪ್ರಚಾರ ಮಾಡಿದ್ದು ದ್ರೋಹವಲ್ಲವೇ? ನ್ಯಾಯಾಂಗ ನಿಂದನೆಯಲ್ಲವೇ?"<br /><br />► " ಸಂವಿಧಾನ ತಿದ್ದುಪಡಿತರುವ ಅವಕಾಶವಿದ್ದರೂ ಬಿಜೆಪಿ ಸರ್ಕಾರ Sub judice ನೆಪ ಹೇಳುತ್ತಿರುವುದೇಕೆ?"<br /><br />►► ವಾರ್ತಾಭಾರತಿ<br />ಶಿವಸುಂದರ್ ಅವರ ಸಮಕಾಲೀನ<br /><br />#varthabharati #samakaleena #Subjudice #SC #shivasundar
