"ಹಿಂದುತ್ವ ವಿಷ ಬೀಜ ಇದ್ರೆ ಗಲಭೆಗಳು ನಡೆಯುತ್ತೆ..."<br /><br />"ಪ್ರತಿಯೊಬ್ಬರಲ್ಲೂ ದ್ವೇಷದ ಕಾರ್ಖಾನೆ ಉಂಟು ಮಾಡಿದ್ದಾರೆ"<br /><br />ಬೆಂಗಳೂರು: ಮಣಿಪುರ ಹಿಂಸೆ ಖಂಡಿಸಿ ಸಮುದಾಯ ಬೆಂಗಳೂರು ವತಿಯಿಂದ ವಿಚಾರ ಸಂಕಿರಣ<br /><br />#varthabharati #karnataka #manipur #shivasundar #bjp #protest
