ಜಮೀನು ವಿಚಾರಕ್ಕಾಗಿ ಎರಡು ಸಮುದಾಯಗಳ ನಡುವೆ ಮಾರಾಮಾರಿ ನಡೆದಿರುವಂತಹ ಘಟನೆ ಜಿಲ್ಲೆಯ ಕುದೂರಿನ ಹೊನ್ನಾಪುರ ಗ್ರಾಮದಲ್ಲಿ ಭಾನುವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಎರಡು ಸಮುದಾಯವರು ಪರಸ್ಪರ ದೂರು ನೀಡಿದ್ದಾರೆ.. <br /> <br />#Ramnagara #womensFight #CommunitiesFight #Karnatakagovtbus #LadiesFightRamnagara #Congressgovt <br /> <br /> ~HT.36~PR.30~ED.34~