"ಇದು ಸಾಂಕ್ರಾಮಿಕ ರೋಗ ಅಂತ ಹೇಳಿದ್ದಾರೆ, ನಮ್ಮನ್ನು ದಡ್ರು ಅಂತ ಅಂದ್ಕೊಂಡ್ರಾ.."<br /><br />► "ಇಲ್ಲಿನ ಜಿಲ್ಲಾ ಪೊಲೀಸರ ಮೇಲೆ ನಮಗೆ ನಂಬಿಕೆ ಇಲ್ಲ.."<br /><br />► ಚಿತ್ರದುರ್ಗ : ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವನೆಯಿಂದ ಐವರು ಸಾವನ್ನಪ್ಪಿದ ಪ್ರಕರಣ<br /><br />► ಸಮಗ್ರ ತನಿಖೆಗೆ ಒತ್ತಾಯಿಸಿ, ದಲಿತಪರ ಸಂಘಟನೆಗಳ ಒಕ್ಕೂಟ, ಕನ್ನಡಪರ ಸಂಘಟನೆಗಳ ಪ್ರತಿಭಟನೆ<br /><br />#varthabharati #Chitradurga #dalit #karnataka
