"ಮಣಿಪುರ ಸರ್ಕಾರ ಫೇಲಾಗಿದೆ, ಕೇಂದ್ರ ಸರ್ಕಾರ ಮೌನವಾಗಿದೆ, ರಾಷ್ಟ್ರಪತಿ ಏನ್ಮಾಡ್ತಿದ್ದಾರೆ.."<br /><br />► ಬೆಂಗಳೂರು: ಮಣಿಪುರ ಹಿಂಸಾಚಾರದ ಬಗ್ಗೆ AILU ಹಾಗೂ ಸಮಾನ ಮನಸ್ಕ ವಕೀಲರ ವೇದಿಕೆಯಿಂದ ವಿಚಾರ ಸಂಕಿರಣ<br /><br />#varthabharati #Manipur #bengaluru #HNNagamohanDas