ಪ್ರತಿಭಟನೆ ವೇಳೆ ಸಂಸದ ಮುನಿಸ್ವಾಮಿ ಹಾಗೂ ಬಿಜೆಪಿ ಕಾರ್ಯಕರ್ತರ ಮೇಲೆ ಹೆಜ್ಜೇನು ದಾಳಿ<br /><br />ದಾರಿಯುದ್ದಕ್ಕೂ ಜಡಾಡಿದ ಜನ, ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ<br /><br />ಬೆಂಕಿ ಹಾಕಿ ಜೇನು ನೊಣಗಳನ್ನು ಓಡಿಸಲು ಪ್ರಯತ್ನ<br /><br />ಕೋಲಾರ: ಜಿಲ್ಲಾಧಿಕಾರಿ ಕಚೇರಿ ಮುಂದೆ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ