ಕಾರು ಅಪಘಾತದಲ್ಲಿ ಮಹಿಳೆಯ ಸಾವಿಗೆ ಕಾರಣರಾದ ನಂತರ ನಟ ನಾಗಭೂಷಣ್ ಮೊದಲ ಬಾರಿ ಮಾಧ್ಯಮದ ಮುಂದೆ ಬಂದಿದ್ದಾರೆ. ನನ್ನನ್ನು ಕ್ಷಮಿಸಿ, ಮೆಂಟಲಿ ಡಿಸ್ಟರ್ಬ್ ಆಗಿದ್ದೆ. ಅದಕ್ಕೆ ತಡವಾಗಿದೆ ಅಂತ ಆಕ್ಸಿಡೆಂಟ್ ಆದ ಕ್ಷಣ ಕ್ಷಣವನ್ನೂ ಬಿಚ್ಚಿಟ್ಟಿದ್ದಾರೆ ನಟ ನಾಗಭೂಷಣ್. <br />ಇದು ಹಿಟ್ ಅಂಡ್ ರನ್ ಅಲ್ಲ ಅಂತ ಸಮಜಾಯಿಷಿ ಕೊಟ್ಟಿದ್ದಾರೆ. <br /> <br />#Accident #HitandRun #Sad <br />#Regret #NagaBhushan #Actor #Kannada #SandalWood #Chandanavana #Tagarupalya #Ramnagar #DollyDhanjay #KannadaFilm #KausalyaSuprajaRama <br /><br /> ~HT.188~PR.29~ED.35~