"ಭೂಮಿ ಕಿತ್ತುಕೊಳ್ಳೋರಿದ್ದಾರೆ, ಆದರೆ ದಾನ ಕೊಡೋರು ಬಹಳ ಕಡಿಮೆ"<br /><br />► "ನನಗೆ ಕೊಡೋಕೆ ಆಗದಿದ್ರೂ, ನನ್ನ ಸ್ನೇಹಿತ ಕೊಟ್ಟಿದ್ದು ನಮಗೆ ಹೆಮ್ಮೆ.."<br /><br />► ಶಾಲೆಗೆ ಜಾಗ ಕೊಡೋದ್ರಲ್ಲಿ ನಮಗೆ ಖುಷಿ ಅಲ್ಲದೆ ಬೇರೇನಿಲ್ಲ..: ರಿಯಾಝ್ ಅಹ್ಮದ್<br /><br />► ಶಾಲೆಗೆ ಜಾಗ ದಾನ ಮಾಡಿ ಮಾದರಿಯಾದ ಗದಗ ಶಿರಹಟ್ಟಿಯ ದಲಾಯತ್ ಕುಟುಂಬ<br /><br />