"304 ಎ ಕೇಸು ದಾಖಲಿಸಿದ್ರಿಂದ ಆರೋಪಿಗೆ ಬೇಲ್ ಸಿಕ್ಕಿದೆ.."<br /><br />► "ನಗರದಲ್ಲಿ ಪಾದಚಾರಿಗಳಿಗೆ ಸುರಕ್ಷತೆ ಇಲ್ಲ, ಇದಕ್ಕೆ ಸರ್ಕಾರವೂ ಹೊಣೆ.."<br /><br />► ಮಂಗಳೂರು : ಪಾದಚಾರಿಗಳ ಮೇಲೆ ಕಾರು ಹರಿದು ಯುವತಿ ರೂಪಶ್ರೀ ಮೃತಪಟ್ಟ ಪ್ರಕರಣ : ಸಂಬಂಧಿಕರ ಮಾತು<br /><br />#varthabharati #mangaluru #Accident #police #car
