"ಮತ, ಧರ್ಮ ಮೀರಿದಂತಹಾ ನಿಜವಾದ ಮಾನವೀಯತೆ ಅವರಲ್ಲಿತ್ತು" <br /><br />► ಮಂಗಳೂರು: ವಿದ್ವಾಂಸ, ಸಾಹಿತಿ, ಶಿಕ್ಷಕ ಪ್ರೊ. ಅಮೃತ ಸೋಮೇಶ್ವರ ಅವರಿಗೆ ನುಡಿ ನಮನ ಕಾರ್ಯಕ್ರಮ<br /><br />#varthabharati #Mangaluru #AmruthaSomeshwara