ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆ ನಡೆದಿದೆ. 500 ವರ್ಷಗಳ ಹಿಂದಿನ ಕನಸು ನನಸಾಗಿದ್ದು, ಬಾಲ ರಾಮನ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ. ಈ ಆಚರಣೆ ಅಯೋಧ್ಯೆಗೆ ಮಾತ್ರ ಸೀಮಿತವಾಗದೆ ಇಡೀ ದೇಶವೇ ಸಂಭ್ರಮದಿಂದ ಸಾಗಿತು. <br /> <br /> <br />#VishwaprasannaTheerthaSri #PMModi #RamLallaPranPrathishtapana #Ayodhye #RamMandir <br /><br /> ~HT.290~PR.28~ED.288~
