"ಪ್ರಧಾನ ಮಂತ್ರಿ ಜೊತೆ ಫೋನ್ ಸಂದರ್ಶನಕ್ಕೆ ಕರೆದಾಗ ಈಗ ಬೇಡ ಅಂದೆ .." <br /><br />► "ನಮ್ಮ ಪರಿಶ್ರಮದಿಂದ ಇಲ್ಲಿನ ಹೆಣ್ಮಕ್ಕಳಿಗೆ ನರ್ಸ್, ವಾಚರ್ ಕೆಲಸ ಸಿಕ್ತು.."<br /><br />► ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿ ಗೆದ್ದ ಬುಡಕಟ್ಟು ಸಮುದಾಯದ ಸಾಕ್ಷಿಪ್ರಜ್ಞೆ ಸೋಮಣ್ಣ<br /><br />#varthabharati #Mysuru #Somanna #Padmashriaward #Kaatera #padmashri #TribalWelfareWorker
