ಕ್ರಮ ಕೈಗೊಳ್ಳದಿದ್ರೆ ಆ ಶಿಕ್ಷಕಿ ಜೊತೆ ನಿಮ್ಮನ್ನೂ ಸೇರಿಸ್ತೇವೆ..: ವೇದವ್ಯಾಸ್ ಕಾಮತ್ <br /><br />► ಮುಂದೆ ಗಲಾಟೆ ದೊಡ್ಡ ರೀತಿಯಲ್ಲಿ ಆಗ್ತದೆ.ಅದಕ್ಕೆ ನೀವೇ ಕಾರಣರಾಗ್ತೀರಿ..: ಭರತ್ ಶೆಟ್ಟಿ <br /><br />► ಮಂಗಳೂರು : ಸಂತ ಜೆರೋಸಾ ಶಾಲೆಯ ಶಿಕ್ಷಕಿಯಿಂದ ಧರ್ಮ ನಿಂದನೆ : ಬಿಜೆಪಿ ಆರೋಪ <br /><br />► ಶಿಕ್ಷಣ ಇಲಾಖೆ ಉಪನಿರ್ದೇಶಕರನ್ನು ಭೇಟಿಯಾಗಿ ಶಾಸಕರ, ಹಿಂದುತ್ವ ಕಾರ್ಯಕರ್ತರ ಬೆದರಿಕೆ<br /><br />#varthabharati #mangaluru
