"ಪರೀಕ್ಷೆ ಮಕ್ಕಳ ಬೆಳವಣಿಗೆ ತಿಳಿಯುವ ಮೌಲ್ಯಮಾಪನ ಅಂತ ತಿಳ್ಕೊಂಡಿದ್ದಾರೆ .."<br /><br />► "ಶಿಕ್ಷಣ, ಕಲಿಕೆ ಮತ್ತು ಮೌಲ್ಯಮಾಪನದ ಪ್ರಕ್ರಿಯೆಗಳ ಕುರಿತು ಕನಿಷ್ಠ ಜ್ಞಾನ ಇಲ್ಲ.."<br /><br />► "ಈಗಿನ ಸರ್ಕಾರದ ನಡವಳಿಕೆ ನೋಡಿದ್ರೆ ಕಳೆದ ಸರ್ಕಾರದಂತೆ ಕಾಣ್ತಿದೆ.."<br /><br />► "ಅನಿತಾ ಕೌಲ್ ರಂತಹ ಐಎಎಸ್ ಅಧಿಕಾರಿಗಳ ಕೊರತೆ ಇಲ್ಲಿದೆ.."<br /><br />► ವಾರ್ತಾಭಾರತಿ - ಏನ್ ಸಮಾಚಾರ <br /><br />ಡಾ. ನಿರಂಜನಾರಾಧ್ಯ ವಿ.ಪಿ<br />- ಶಿಕ್ಷಣ ತಜ್ಞರು<br /><br />ಬಿ. ಶ್ರೀಪಾದ ಭಟ್<br />- ಶಿಕ್ಷಣ ತಜ್ಞರು<br /><br />#varthabharati
