Surprise Me!

ಉತ್ತರ ಕನ್ನಡ ಜಿಲ್ಲೆಯಿಂದ ಅನಂತ್ ಕುಮಾರ್ ಹೆಗ್ಡೆ ಬದಲಿಗೆ BJP ಅಭ್ಯರ್ಥಿ ಆಗ್ತಾರಾ ಚಕ್ರವರ್ತಿ ಸೂಲಿಬೆಲೆ?

2024-03-11 22 Dailymotion

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಈ ಬಾರಿ ಹಾಲಿ ಸಂಸದ ಅನಂತಕುಮಾರ್ ಹೆಗಡೆ ಅವರ ಬದಲು ಅವರಷ್ಟೇ ಹಿಂದುತ್ವದ ಪ್ರಖರವಾದಿಯಾದಿಯಾಗಿರುವ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರನ್ನು ಕಣಕ್ಕಿಳಿಸುವ ಬಗ್ಗೆ ಬಿಜೆಪಿ ಪಾಳೆಯದಲ್ಲಿ ಚರ್ಚೆ ನಡೆದಿದೆ. <br /> <br />Loksabha election 2024 chakravarthy sulibele uttara kannada bjp candidate <br /> <br /> <br /> <br />#AnanthKumarHegde #ChakravarthySulibele #PMModi #Hinduthva #Loksabhaelections2024 #UttaraKannadaTicket, <br /><br /> ~HT.188~PR.28~ED.32~

Buy Now on CodeCanyon