"ಬಜರಂಗದಳದವರು ಹಾಡೋ ಹಾಡು ಯಾರು ಬರೆದಿದ್ದು ಅಂತ ಅವರಿಗೆ ಗೊತ್ತಿಲ್ಲ"<br /><br />► "ವಿಚಾರಗಳಿಂದ ಎದುರಿಸಿದರೆ ಸಂಘಪರಿವಾರವನ್ನು ಸುಲಭವಾಗಿ ಸೋಲಿಸಬಹುದು"<br /><br />► ಕೆಪಿಸಿಸಿ ವಕ್ತಾರ, ವಕೀಲ ಸುಧೀರ್ ಕುಮಾರ್ ಮುರೊಳ್ಳಿ ಮಾತು<br /><br />►► ಬೆಂಗಳೂರು : ಮಹೇಂದ್ರ ಕುಮಾರ್ : "ನಡು ಬಗ್ಗಿಸದ ಎದೆಯ ದನಿ" ಪುಸ್ತಕ ಬಿಡುಗಡೆ ಕಾರ್ಯಕ್ರಮ<br /><br />#varthabharati #mahendrakumar #bengaluru #SudhirKumarMurolli