"ಇಲ್ಲಿ ರೈತರ ಬೆಳೆಗಳಿಗೆ ಯೋಗ್ಯ ಬೆಲೆ ಸಿಕ್ಕರೆ ಮಾತ್ರ ವ್ಯಾಪಾರ ಮಾಡಬಹುದು.."<br /><br />► "ನಿನ್ನೆಯ ಘಟನೆ ಆಗ್ಬಾರ್ದಿತ್ತು. ಮನಸ್ಸಿಗೆ ಬಹಳ ನೋವಾಗಿದೆ.."<br /><br />► ಹಾವೇರಿ : ಬ್ಯಾಡಗಿ ಮಾರುಕಟ್ಟೆಯಲ್ಲಿ ಒಣ ಮೆಣಸಿನಕಾಯಿ ಬೆಲೆ ಕುಸಿತದ ಹಿನ್ನೆಲೆಯಲ್ಲಿ ಗಲಾಟೆ <br /><br />► ಘಟನೆ ಬಗ್ಗೆ ಬ್ಯಾಡಗಿ ಎಪಿಎಂಸಿ ವರ್ತಕರು ಹೇಳಿದ್ದು ಹೀಗೆ...<br /><br />#varthabharati #haveri #specialreport
