"ಕೊಲೆಯಲ್ಲ, ಆತ್ಮಹತ್ಯೆ ಎಂದು ನ್ಯಾಯಾಲಯಕ್ಕೆ ಸುಳ್ಳು ವರದಿ ಕೊಟ್ರು" <br /><br />► "ದೂರುದಾರರ ಮನೆಗೆ ಹೋಗಿ ಬೆದರಿಕೆ ಹಾಕಿದ್ದಾರೆ" <br /><br />► "ಧರ್ಮಸ್ಥಳದ ಪೊಲೀಸರಿಗೆ ಕೋರ್ಟ್ ಛಿಮಾರಿ ಹಾಕಿದೆ" <br /><br />► ಬೆಳ್ತಂಗಡಿ: ದಲಿತ ಯುವಕ ಶ್ರೀಧರ ಹತ್ಯೆ ಪ್ರಕರಣ; ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ದ.ಸಂ.ಸ ಸುದ್ದಿಗೋಷ್ಠಿ<br /><br />#varthabharati #Belthangady #dalit #police #HarishPoonja
