"ನಮಗೆ ರೆಸಾರ್ಟ್ ಗಳು ಬೇಡ, ನಾವು ಮೀನುಗಾರಿಕೆ ಮಾಡುವವರು" <br /><br />► "ಸಂಸ್ಕೃತಿ, ಧರ್ಮಕ್ಕೆ ವಿರುದ್ಧವಾಗಿ ರೆಸಾರ್ಟ್ ನಿರ್ಮಿಸ್ತಾರೆ" <br /><br />► ಉಡುಪಿ: ಕರಾವಳಿ ಯುವಕ ಮಂಡಲ ಬಡಾನಿಡಿಯೂರು ವತಿಯಿಂದ ಜನಜಾಗೃತಿ ಸಭೆ<br /><br />#varthabharati #Udupi #RaghupatiBhat #Resort