"ನೂರು ಕೋಟಿ ಲಂಚದ ಅನುಮಾನದ ಮೇಲೆ ಕೇಜ್ರಿವಾಲ್ ಬಂಧನ ನ್ಯಾಯವಾದರೆ, ಅದೇ ಕಂಪನಿಯಿಂದ 52 ಕೋಟಿ ವಸೂಲಿ ಮಾಡಿದ ಬಿಜೆಪಿ ನಾಯಕರು ಬಂಧನವಾಗಬೇಕಲ್ಲವೇ?"<br /><br />► "ಬಾಂಡ್ ಪಡೆದ ನಂತರ ಆರೋಪಿ ರೆಡ್ಡಿಯ ಜಾಮೀನನ್ನು ಸರ್ಕಾರ ವಿರೋಧಿಸದಿರಲು ಅನುಕಂಪ ಕಾರಣವೇ?"<br /><br />►► ವಾರ್ತಾಭಾರತಿ <br />ಶಿವಸುಂದರ್ ಅವರ ಸಮಕಾಲೀನ ವಿಶೇಷ ಸರಣಿ 3<br /><br />► ಬಾಂಡ್ ಹಗರಣ - ವಂಚಕ ಕಂಪನಿಗಳು - ದ್ರೋಹಿ ಪಕ್ಷಗಳು<br /><br />#varthabharati #shivasundar #samakaleena #electoralbonds #delhi #modigovernment #arvindkejriwal #BJP #Delhiliquorscam
