"ಈಶ್ವರಪ್ಪ ಕುಟುಂಬಕ್ಕೆ ಮೋಸ ಮಾಡಿದ್ದಾರೆ, ಅವರನ್ನು ಗೆಲ್ಲಿಸಬೇಕು"<br /><br />► "ರಾಘವೇಂದ್ರ ಕೆಲಸ ತೃಪ್ತಿ ತಂದಿದೆ, ಮುಂದೆ ಮಂತ್ರಿ ಆಗ್ತಾರೆ"<br /><br />► "ಏರ್ಪೋರ್ಟ್ ಉಪಯೋಗಕ್ಕೆ ಬಂದಿಲ್ಲ, ಗ್ಯಾರಂಟಿ ಪ್ರಯೋಜನ ಆಗ್ತಿದೆ"<br /><br />► "ರಾಘವೇಂದ್ರ ಲಿಂಗಾಯುತ ನಾಯಕರೊಂದಿಗೆ ಬಂದ್ರೆ ಚುನಾವಣೆ ಗೆಲ್ತಾರಾ ?"<br /><br />► "ಇಂಜಿನಿಯರಿಂಗ್ ಓದಿಸಿ ಪಕೋಡ ಮಾರಿ ಅಂದ್ರೆ ಆಗುತ್ತಾ ?"<br /><br />► ಲೋಕಸಭಾ ಚುನಾವಣೆ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತದಾರರು ಹೇಳಿದ್ದು ಹೀಗೆ...<br /><br />►► ಲೋಕಸಮರ - ಮತದಾರರ ಮನದಾಳ<br /><br />#varthabharati #shivamogga #kseshwarappa #bjp #congress #byraghavendra #bsyediyurappa #yediyurappa #loksabhaelection2024 #loksabhaelection
