"ಪರಿಸರ ನಾಶ ಮಾಡಿ ಗಣಿಗಾರಿಕೆ ನಡೆಸುವ ಅನುಮತಿಗೆ ಬಿಜೆಪಿಗೆ ಸಿಂಹಪಾಲು, ಜನರ ಪ್ರತಿಭಟನೆ ಹತ್ತಿಕ್ಕಲು ಕಾಂಗ್ರೆಸ್ - ಬಿಜೆಡಿಗೆ ನರಿಪಾಲು"<br /><br />►► ವಾರ್ತಾಭಾರತಿ <br />ಶಿವಸುಂದರ್ ಅವರ ಸಮಕಾಲೀನ ವಿಶೇಷ ಸರಣಿ 6<br /><br />► ಬಾಂಡ್ ಹಗರಣ - ವಂಚಕ ಕಂಪನಿಗಳು - ದ್ರೋಹಿ ಪಕ್ಷಗಳು<br /><br />#varthabharati #shivasundar #samakaleena #electoralbonds #bjp #congress #bjd
