ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕ ರವಿ ಸುಬ್ರಮಣ್ಯ ಕರೆದಿದ್ದ ಸಭೆ <br /><br />► ಠೇವಣಿದಾರರ ಪ್ರಶ್ನೆಗಳಿಗೆ ಉತ್ತರ ಕೊಡಿ ಎಂದು ತೇಜಸ್ವಿ ವಿರುದ್ಧ ಠೇವಣಿದಾರರು ಗದ್ದಲ <br /><br />► ತೇಜಸ್ವಿ ಸೂರ್ಯ ಡೌನ್ ಡೌನ್ ಎಂದು ಘೋಷಣೆ ಕೂಗಿದ ಠೇವಣಿದಾರರು<br /><br />► ಗದ್ದಲ ಹೆಚ್ಚಾದ ವೇಳೆ ಸಭೆಯಿಂದ ಎದ್ದು ಹೊರ ನಡೆಯಲು ಮುಂದಾದ ತೇಜಸ್ವಿ ಸೂರ್ಯ<br /><br />#varthabharati #tejasvisurya #bengaluru