"ಈ ಸಲ ಕಪ್ ನಮ್ದಲ್ಲ... ಮುಂದಿನ ಬಾರಿ ಹುಮ್ಮಸ್ಸಿನಿಂದ ಆಡಿ ಕಪ್ ಗೆಲ್ತಾರೆ ..."<br /><br />"ಕನ್ನಡಿಗರು ಎಲ್ಲಾ ಸೇರಿ ಒಂದು ಹೊಸ ಟೀಂ ರೆಡಿ ಮಾಡಿ ಕಪ್ ಗೆದ್ದು ಕೊಡ್ತೀವಿ.."<br /><br />"ಸೋಲು ಗೆಲುವು ಇದ್ದೇ ಇರುತ್ತೆ.. ತುಂಬಾ ಚೆನ್ನಾಗಿ ಆಡಿದ್ದಾರೆ"<br /><br />"ಒಂದಿಬ್ಬರು ಕನ್ನಡಿಗ ಕೋಚ್ ಆದ್ರೂ ಸೇರಿಸಿಕೊಳ್ಳಿ.."<br /><br />ಬೆಂಗಳೂರು : ಹೈದರಾಬಾದ್ ವಿರುದ್ಧ ಆರ್ಸಿಬಿಗೆ ಸೋಲು, ಅಭಿಮಾನಿಗಳು ಹೇಳಿದ್ದೇನು ?
