"ಕಾಂಗ್ರೆಸ್ ಗ್ಯಾರಂಟಿ ತಗೊಂಡು ಬಿಜೆಪಿಗೆ ಓಟ್ ಹಾಕಲು ಆಗುತ್ತಾ...?"<br /><br />►"ದೇಶದ ಸಾಲ ಕಡಿಮೆ ಮಾಡಿದ್ದು ಮೋದಿ, ಈಗ ಸಾಲ ಕೊಡುವ ಹಂತಕ್ಕೆ ಬಂದಿದ್ದೇವೆ"<br /><br />► "ಬಿಜೆಪಿ 10 ವರ್ಷದಲ್ಲಿ ಬಡವರಿಗಾಗಿ ಏನೂ ಮಾಡಿಲ್ಲ, ಉದ್ಯೋಗವೇ ಇಲ್ಲ..."<br /><br />► ಲೋಕಸಮರ ಮತದಾರರ ಮನದಾಳ । ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ<br /><br />#varthabharati #udupi #chikkamagaluru #modi #bjp #congress #kotasrinivaspoojary #jayaprakashhegde #loksabhaelection2024
