" ಅಲ್ಪಸಂಖ್ಯಾತ, ಹಿಂದುಳಿದ ಸಮುದಾಯಗಳ ಮತಗಳು ಇಲ್ಲಿ ನಿರ್ಣಾಯಕ.."<br /><br />► "ಒಳೇಟಿನ ಹೊಡೆತ ಬೀಳೋದಾದ್ರೆ ಇಲ್ಲಿ ಕಾಂಗ್ರೆಸ್ ಗಿಂತ ಬಿಜೆಪಿಗೇ ಹೆಚ್ಚು.."<br /><br />► "ಜೆಡಿಎಸ್ ಒಂದಾಗಿ ಸೋಮಣ್ಣ ಬೆಂಬಲಕ್ಕೆ ನಿಂತಿರೋದು ಫಲ ಕೊಡುತ್ತೆ.."<br /><br />► ವಲಸಿಗರೇ ಹೆಚ್ಚು ನಿಂತು ಗೆದ್ದಿರುವ ಚಿತ್ರದುರ್ಗದಲ್ಲಿ ಏನಾಗಬಹುದು ಈ ಬಾರಿ? <br /><br />►► ವಾರ್ತಾಭಾರತಿ<br />"ಲೋಕ ಅಖಾಡ"<br />ಚುನಾವಣಾ ಚರ್ಚೆ<br /><br />ಆರ್. ಎಚ್. ನಟರಾಜ್ <br />- ಹಿರಿಯ ಪತ್ರಕರ್ತರು<br /><br />#varthabharati #tumkur #loksabhaelection2024 #jds #congress #congressgurantees #vsomanna #manjulamasthikatte
